ಜೀವ ಉಳಿಸಿಕೊಂಡಿತು

ಒಂದು ಸಾರಿ ಹದ್ದು ಅವಕಾಶವನ್ನು ನೋಡಿ ಒಂದು ಕೋಳಿ ಮರಿಯನ್ನು ಹಿಡಿದುಕೊಂಡು ಹೋಯಿತು ಇದನ್ನು ನೋಡಿದ ಕಾಗೆಗೆ ತುಂಬಾ ಬೇಸರವಾಯಿತು.  ಹದ್ದು ಸುಲಭವಾಗಿ ಹಿಡಿದುಕೊಂಡು ಹೋಯಿತು ನಾನು ಅದಕ್ಕಿಂತ ಕಡಿಮೆಯೇ ಎಂದು ನಾನು ಏಕೆ ಹಿಡಿಯಬಾರದು ಎಂದು ಯೋಚಿಸಿತು ನಂತರ ಕಾಗೆ ಕೋಳಿ ಮರಿಯನ್ನು ಹಿಡಿಯುವುದಕ್ಕಿಂತ ಕೋಳಿಯನ್ನೇ ಹಿಡಿಯುತ್ತೇನೆ ಎಂದು ದೊಡ್ಡದಾಗಿ ಹುಡುಕಿ ತಿನ್ನುತ್ತಿದ್ದ ಕೋಳಿಯನ್ನೇ ಹಿಡಿಯಲಿಕ್ಕೆ ಹೋಯಿತು.  ಕಾಗೆ ಇರೋದು ಸ್ವಲ್ಪ ಕೋಳಿ ಭಾರವನ್ನು ಎತ್ತಲು ಆಗಲಿಲ್ಲ ಆಗ ಕೋಳಿ ಸರಿಯಾಗಿ ಕಾಗೆಗೆ ಕುಕ್ಕಿತು ನಂತರ … Read more

ಅದಲು ಬದಲು ಮಾಡಿದ್ದೇನೆ

ಅವಂತಿಕ್ ಗುರು ಮತ್ತು ಚಂಚಲ್ ಶಿಷ್ಯ ಇಬ್ಬರೂ ಕೂಡ ಒಂದು ಉಪನ್ಯಾಸ ಮುಗಿಸಿ ತಮ್ಮ ಆಶ್ರಮಕ್ಕೆ ನಡೆದುಕೊಂಡು ಬರುತ್ತಿದ್ದರು ದಾರಿಯೂ ತುಂಬ ದೀರ್ಘವಾಗಿತ್ತು ಗುರು ಶಿಷ್ಯನಿಗೆ ಹೇಳುತ್ತಿದ್ದಾರೆ ಇವತ್ತು ಸ್ವಲ್ಪ ಬೇಗ ಹೋಗೋಣ ಕತ್ತಲೆಗಿಂತ ಮುಂಚೆ ನಮ್ಮ ಆಶ್ರಮ ಸೇರಿಕೊಳ್ಳೋಣ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂದು ಶಿಷ್ಯನಿಗೆ ಅರ್ಥವಾಗುತ್ತಿಲ್ಲ. ಗುರುಗಳು ತಮ್ಮ ಒಂದು ಬ್ಯಾಗಿನಲ್ಲಿ ಏನೋ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಹೀಗೆ ಮುಂದೆ ಮುಂದೆ ಬೇಗಬೇಗ ಸಾಗುತ್ತಿದ್ದಾರೆ ಸಂಜೆಯ ಸಮಯ ಬಂತು ಗುರುಗಳು ಪ್ರಾರ್ಥನೆ … Read more

ಚಿಲ್ಲರೆ ಕಾಸಿನಲ್ಲಿಯೇ

ಏಳು ವರ್ಷ ತುಂಬಿದ ರಮನ್ ಹುಡುಗನ ಏಳನೇ ವರ್ಷದ ಹುಟ್ಟುಹಬ್ಬವೂ ತುಂಬಾ ಅದ್ದೂರಿಯಾಗಿ ಆಚರಿಸಿದರು. ನಂತರ ಹುಡುಗನು ಎಲ್ಲರ ಉಡುಗೊರೆಯನ್ನು ತೆಗೆದು ಒಂದೊಂದಾಗಿ (ಚೆಕ್ ಮಾಡುತ್ತಾ) ಪರಿಶೀಲಿಸುತ್ತಾ ಬಂದನು ಯಾರ್ಯಾರು ನನಗೆ ಏನು ಕೊಟ್ಟಿದ್ದಾರೆ ಎಂದು ನೋಡುತ್ತಿದ್ದನು ವಾರಿಜ್ ಅಜ್ಜನವರು ಒಂದು ಕವರ್ ನಲ್ಲಿ ಚಿಕ್ಕ ಪೇಪರ್ ಗಳನ್ನು ಇಟ್ಟಿದ್ದರು ಇದನ್ನು ನೋಡಿ ಹುಡುಗ ಕೋಪದಿಂದ ಬಿಸಾಕಿದನು.  ಹುಡುಗನ ತಂದೆ ತಾಯಿ ಆ ಪೇಪರನ್ನು ನೋಡಿ ಹರ್ಷಗೊಂಡರು ಆಗ ಮಗುವಿಗೆ ಹೇಳಿದರೂ ಅಜ್ಜನಿಗೆ ಹೋಗಿ ನಮಸ್ಕಾರ ಮಾಡಿ … Read more

ನಾನೇ ಹೆಚ್ಚು ಮಾತನಾಡುತ್ತಿದ್ದೆ

ಊರಿನಲ್ಲಿ ಒಬ್ಬ ವಜ್ರವೀರ್ ವಾಚಾಲಿ ವ್ಯಕ್ತಿ ಇದ್ದನು ದಿನನಿತ್ಯ ಪಕ್ಕದ ಮನೆಯವನ ಜೊತೆ ಜಗಳವಾಡುತ್ತಿದ್ದನು ಇದರಿಂದ ಬೇಸರಗೊಂಡು ವ್ಯಕ್ತಿ ಬಾಬಾ ಅವರ ಬಳಿಗೆ ಬಂದು ಹೇಳಿದನು ನನ್ನ ಪಕ್ಕದ ಮನೆಯವನು ದಿನನಿತ್ಯ ನನ್ನ ಜೊತೆ ಜಗಳವಾಡುತ್ತಾನೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಎಂದು ಬೇಡಿಕೊಂಡನು. ಬಾಬಾ ಅವರು ನೀನು ಹೆದರುವ ಅವಶ್ಯಕತೆ ಇಲ್ಲ ನಾನು ನಿನಗೆ ಒಂದು ಔಷಧಿಯನ್ನು ಕೊಡುತ್ತೇನೆ ಯಾವಾಗ ಜಗಳ ಆಡಲಿಕ್ಕೆ ಬರುತ್ತಾನೋ ಆಗ ನೀನು ನಾನು ಕೊಟ್ಟ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡಿರು.  ಆ … Read more

 ತ್ಯಾಗ ಮಾಡಿದ್ದಾರೆ

ಶಿಖರ್ ಪ್ರತಿಭಾವಂತ ಯುವಕ   ಎಂ ಎ ಪಾಸಾದ ನಂತರ ಕೆಲಸಕ್ಕಾಗಿ ಹಲವಾರು ಕಂಪನಿಗಳಲ್ಲಿ ಅರ್ಜಿ ಹಾಕಿದ್ದನು   ಒಂದು ಕಂಪೆನಿಯಿಂದ ಯುವಕನನ್ನು ಸಂದರ್ಶನಕ್ಕೆ ಕರೆದರು ಆ ಕಂಪನಿಯಲ್ಲಿ 3 ಸಾರಿ ಸಂದರ್ಶನ ಇರುತ್ತದೆ. ಮೊದಲ 2 ರೌಂಡ್ ಗಳನ್ನು ಪಾಸ್ ಮಾಡಿಕೊಂಡನು ಫೈನಲ್ ರೌಂಡ್ ಗೆ ಬಂದನು ‍ಆಗ ಮಾಲೀಕರೇ ಯುವಕನ ಸಂದರ್ಶನಕ್ಕೆ ಹಾಜರಾದರು ಮೊದಲು ಯುವಕನನ್ನು ಮೆಚ್ಚುಗೆ ವ್ಯಕ್ತಪಡಿಸಿದರು.  ಕಷ್ಟಪಟ್ಟು ಓದಿದ್ದೀಯಾ ಎಲ್ಲದರಲ್ಲೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ನಂತರ ಕೇಳಿದರು ನೀನು ಇಲ್ಲಿಯ ವರೆಗೂ … Read more

ತತ್ವಗಳುಪಾಲಿಸಬೇಕು

ಒಂದು ಊರಿನಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಒಬ್ಬ ತಂದೆ ತಾಯಿಯನ್ನು ಕಳೆದುಕೊಂಡ ಕರವೀರ್ ಹುಡುಗ ಇರುತ್ತಾನೆ, ಹುಡುಗ ಒಳ್ಳೆಯ ವಿದ್ಯಾಭ್ಯಾಸ ಪಡೆಯುತ್ತಾನೆ ನಂತರ ಹುಡುಗ ಯುವಕನಾಗುತ್ತಾನೆ ಆಗ ಗುರುಗಳು ಯುವಕನನ್ನು ಕರೆದು ಸಾಕಷ್ಟು ನಿನ್ನಲ್ಲಿ ವಿದ್ಯೆ ಬಂದಿದೆ ನೀನು ಕೂಡ ಯುವಕನಾಗಿದ್ದೀಯ ಈಗ ನೀನು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಹೇಳುತ್ತಾರೆ. ಯುವಕನು ಹೇಳುತ್ತಾನೆ ನೀವು ಹೇಳಿದ ಮೇಲೆ ನಾನು ಹಾಗೆಯೇ ಮಾಡುತ್ತೇನೆ ಆದರೆ ಗುರುಕುಲದಲ್ಲಿ ಬದುಕಿ ನನಗೆ ಅಭ್ಯಾಸವಾಗಿದೆ ಈಗ ನಾನು ಹೊರಗೆ ಬದುಕಬೇಕು … Read more

ಕಂಟಕ ಬರಲಿದೆ

ಒಂದು ಕಾಡಿನಲ್ಲಿ ಒರಟು ಸ್ವಭಾವದ ಹುಲಿ ಇರುತ್ತದೆ. ಇತರರಿಗೆ ತೊಂದರೆ ಕೊಡುತ್ತಿರುತ್ತದೆ ಸ್ವಲ್ಪ ದೂರದಲ್ಲಿ ತಾಯಿ ಜಿಂಕೆ ಒಂದು ಮರಿಗೆ ಜನ್ಮ ನೀಡಿರುತ್ತದೆ ಆ ಮರಿ ನಲಿಯುತ್ತಾ ಕುಣಿಯುತ್ತ ಓಡಾಡಿಕೊಂಡು ಇರುತ್ತದೆ.  ಈ ಜಿಂಕೆಮರಿಯನ್ನು ನೋಡಿ ಎಲ್ಲಾ ಪ್ರಾಣಿಗಳು ಸಂತೋಷ ಪಡುತ್ತವೆ ಹುಲಿ ತನ್ನ ಆಹಾರ ಹುಡುಕಲು ಬರುತ್ತದೆ ಚಿಕ್ಕ ಜಿಂಕೆಮರಿಯನ್ನು ನೋಡಿ ಆ ಮರಿಯನ್ನು ಹಿಡಿದುಕೊಳ್ಳುತ್ತದೆ ಜಿಂಕೆಮರಿ ವಿಲವಿಲ ಒದ್ದಾಡುತ್ತಿರುತ್ತದೆ ಆಗ ಜಿಂಕೆಯ ತಾಯಿ ಪರಿಪರಿಯಾಗಿ ಕೇಳಿಕೊಳ್ಳುತ್ತದೆ ದಯವಿಟ್ಟು ಬಿಟ್ಟುಬಿಡು ಎಂದು ಅಳುತ್ತದೆ.  ಈ ಘಟನೆ … Read more

 ಮಹಾತ್ಮರಂತೆ ನೋಡಿದರೆ ಸಾಕು

ನಿಲೋತ್ಕಲ್ ತರುಣನಿದ್ದನು ಅವನು ತುಂಬ ಶ್ರೀಮಂತ ವ್ಯಕ್ತಿಯ ಮಗ ಅವರ ಹಲವಾರು ವ್ಯಾಪಾರಗಳು ಇದ್ದವು ತರುಣನಿಗೆ ಯಾವುದೇ ಕೆಲಸ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಏನೇ ಹೇಳಿದರೂ ಎಲ್ಲರೂ ಕೆಲಸ ಮಾಡಿ ಕೊಡುತ್ತಿದ್ದರು ಬಹಳಷ್ಟು  ಸೇವಕರು ಕೂಡಾ ಇದ್ದರು.  ಕೆಲವು ದಿನಗಳಲ್ಲಿ ತಂದೆ ತೀರಿಕೊಂಡರು ನಂತರ ಶ್ರೀಮಂತರ ವ್ಯವಹಾರ ತರುಣನೆ ಸಂಭಾಳಿಸಬೇಕಾಗಿತ್ತು ಆದರೆ ಬರ್ತಾ ಬರ್ತಾ ವ್ಯವಹಾರ ಸರಿಯಾಗಿ ನಡೆಯುತ್ತಿರಲಿಲ್ಲ ಮತ್ತೆ ಈ ತರುಣನಿಗೆ ಅಹಂಕಾರ ದರ್ಪ ಎಲ್ಲರನ್ನು ಕೀಳಾಗಿ ನೋಡುವ ಸ್ವಭಾವವಿತ್ತು ನಂತರ ತರುಣನು ಏನಾದರೂ ಮಾಡಿ … Read more

ಹೆದರಿಕೆಯನ್ನು ಮೆಟ್ಟಿನಿಂತಾಗ

ಒಂದು ಊರಿನಲ್ಲಿ ಒಬ್ಬ ಬಹದ್ದೂರ್ ಆಕ್ರಾಂತ್ ರಾಜ ಇದ್ದನು ರಾಜನ ಬಳಿ ಒಳ್ಳೆಯ ಸೈನ್ಯ ಇತ್ತು ಅದರಲ್ಲಿ ಒಂದು ಆಕರ್ಷಕ ಬಿಳಿ ಕುದುರೆಯೂ ಇತ್ತು ಕಾರಣ ಗೊತ್ತಿಲ್ಲ ಆ ಕುದುರೆಯು ಒಂದು ವಾರವಾದರೂ ಎದ್ದು ನಿಲ್ಲುತ್ತಲೇ ಇಲ್ಲ ಕಷ್ಟಪಟ್ಟು ನಿಲ್ಲಿಸಿದರೂ ಕೂಡ 3 ಕಾಲುಗಳಲ್ಲಿ ಮಾತ್ರ ನಿಲ್ಲುತ್ತಿದೆ.  ಒಂದು ಕಾಲನ್ನು ಭೂಮಿಯ ಮೇಲೆ ಇಡುವುದೇ ಇಲ್ಲ ಕುಸಿದು ಬೀಳುತ್ತಿತ್ತು ಆಗ ರಾಜನು ಕುದುರೆಯ ಚಿಂತೆಯಲ್ಲಿ ಮುಳುಗಿದನು ಮತ್ತೆ ಕುದುರೆ ನೋಡಿಕೊಳ್ಳುವವನು ಕರೆದನು ಈ ಕುದುರೆ ಹೀಗೆ ಇರಲು … Read more

ದುಶ್ಚಟಗಳು ಏನು ಮಾಡುತ್ತವೆ

ಒಂದು ಊರಿನಲ್ಲಿ ಒಂದು ಸಂಸಾರ ಇತ್ತು ಆ ಸಂಸಾರದಲ್ಲಿ ಗಂಡ ಹೆಂಡತಿ ಮಗ ಎಲ್ಲರೂ ಸೇರಿ ಇದ್ದರು ತಂದೆಯ ಕೆಲಸ ಏನೆಂದರೆ ಉಪನ್ಯಾಸಗಳನ್ನು, ಕಥೆಗಳನ್ನು ಹಾಸ್ಯವಾಗಿ ಹೇಳುವುದು ಇವರ ಉದ್ಯೋಗವಾಗಿತ್ತು ಇವರ ಕೀರ್ತಿ ಹಲವಾರು ಊರುಗಳಿಗೆ ಹರಡಿತು ನಂತರ ಮಧ್ಯಪ್ರಿಯ ರಾಜನು ಒಂದು ದಿನ ಗೊತ್ತು ಮಾಡಿ ಆಮಂತ್ರಣ ನೀಡಿದನು. ಇವರು ಆ ದರ್ಬಾರಿನಲ್ಲಿ ತಮ್ಮ ಉಪನ್ಯಾಸವನ್ನು ನೀಡಲು ಆರಂಭಿಸಿದರು ಉಪನ್ಯಾಸಗಳು ಕೇಳುತ್ತಿದ್ದಂತೆಯೇ ಮಗ್ನರಾಗುತ್ತಿದ್ದರು ಒಳ್ಳೆಯ ಚಟಗಳು ಏನು ಮಾಡುತ್ತವೆ ದುಶ್ಚಟಗಳು ಏನು ಮಾಡುತ್ತವೆ ಎಂಬ ಒಂದು … Read more